ಅನುಭವಗಳು ಬದಲಾದಾಗ!
ಯಾರ ಜೀವನದಲ್ಲಿ ಯಾವಾಗ ಎನ್ ನಡೆಯುತ್ತೆ ಹೇಗೆ ನಡೆಯುತ್ತೆ ಅಂತಾನೆ ಗೋತ್ತಾಗೊದಿಲ್ಲ. ಹೀಗೆ ನಡೆಯುತ್ತೆ ಅಂತ ಊಹಿಸೊದಕ್ಕೂ ಯಾರಿಂದ್ಲು ಸಾಧ್ಯನೇ ಇಲ್ಲ. ಯಾವುದೇ ಒಂದು ಘಟನೆ ನಡೆದಮೇಲೆನೆ ಗೋತ್ತಾಗೊದು ಹೀಗೆಲ್ಲ ಆಗುತ್ತೆ ಅಂತ. ಹೀಗೆಲ್ಲ ಆಗ್ಲುಬಹುದು ಅಂತ ನಮ್ಮ ಕಲ್ಪನೆಗೂ ಬಂದಿರಲ್ಲ. ಬರೀ ಕಲ್ಪನೆಯಲ್ಲೇ ಬದುಕುವವರಿಗೂ ಕೂಡ ಗೊತ್ತಿರಲ್ಲ ಬಿಡಿ ಹೀಗೆಲ್ಲ ಆಗಬಹುದಿತ್ತು ಅಂತ. ಘಟನೆಗಳು ನಡೆದಮೇಲೆ ಹೀಗೂ ಸಹ ಆಗಬಹುದು ಅಂತ ಅನಿಸುತ್ತೆ ಅಷ್ಟೆ. ಯಾಕೆ ಈ ಪೀಟಿಕೆ ಅಂದ್ರೆ ನನ್ನ ಜೀವನದಲ್ಲಿ ನಾನು ಅಂದುಕೊಂಡಿದ್ದು ಮಾತ್ರ ನಡೆಯುತ್ತೆ ಎಂದು ತಿಳಿದಿದ್ದೆ ಆದರೆ ಈಗ ಆಗುತ್ತಿರುವ ಬದಲಾವಣೆಗಳನ್ನ ನಾನ್ಯಾವತ್ತು ಕಲ್ಪಿಸಿಕೊಂಡಿರಲಿಲ್ಲ. ಈಗ ಆಗುತ್ತಿರುವ ಬದಲಾವಣೆಗಳನ್ನ ನನ್ನ ಅದೃಷ್ಟ ಅಂತ ನಿರ್ಧರಿಸಲು ಸಾಧ್ಯವಿಲ್ಲ ನಾಳೆ ಎನಾಗಬಹುದು ಅಂತ ಯಾರಿಗೆ ಗೊತ್ತು ಆದರೆ ಪಾಸಿಟಿವಾಗಿ ಇರಲಿ ಅಂತ ಗಣೇಶನಲ್ಲಿ ಕೇಳ್ಕೊಬಹುದು ಅಷ್ಟೆ. ನಿಜ ಹೆಳಬೇಕು ಅಂದ್ರೆ ನಾನು ವಾಸ್ತವಕ್ಕಿಂತ ಕನಸಿನ ಲೋಖದಲ್ಲಿ ಬದುಕ್ಕಿದ್ದೆ ಹೇಚ್ಚು. ಈ ಕನಸಿನಲೋಖ ಎಷ್ಟು ಸುಂದರವೆಂದರೆ ಅಲ್ಲಿ ಎಲ್ಲವೂ ಉಚಿತ. ಅಲ್ಲಿನ ಎಲ್ಲವು ನಮಗೆ ಪೂರಕವಾಗಿಯೇ ಇರುತ್ತವೆ. ಈಗಲೂ ಸಹ ನನಗೆ ಅನಿಸುತ್ತೆ ನನ್ನ ತಾತಾನಷ್ಟು ನನ್ನ ಪ್ರೀತಿಸುವವರು ಯಾರು ಸಿಕ್ಕಿಲ್ಲ, ಸಿಕ್ಕೊದು ಇಲ್ಲ ಅನಿಸುತ್ತೆ. ನನಗೆ ೨೫ ವರ್ಷ ಆಗಿದೆ. ಈಷ್ಟು ವರ್ಷದಲ್ಲಿ ನನಗಾಗಿರುವ ಅನುಭವ ಯಾರೊಂದಿಗಾದ್ರು ಹಂಚಿಕೊಂಡ್ರೆ ನನ್ನನ್ನ ಅಜ್ಜಿ ಅಂತ ಬೇಕಾದ್ರು ತಿಳಿದುಕೊಳ್ಳುತ್ತಾರೆ. ಈ ಜೀವನ ನನಗೆ ತುಂಬಾ ಹೇಳಿಕೊಟ್ಟಿದ್ದೆ, ಅನುಭವಿನ್ನಾಗಿಸಿದೆ. ಆದರೂ ನಾನು ಯಾವಗಲೂ ಸಂತೋಷವಾಗಿರಬೇಕು ಅಂದ್ರೆ ಅದು ಮಾತ್ರ ನನ್ನಿಂದ ಸಾಧ್ಯನೆ ಇಲ್ಲ.
ಜೀವ ಇರುವ ಯಾವುದೆ ಮನುಷ್ಯನಿಗೆ ಸುಖ, ದುಖಃಗಳೆರಡು ಮಿಶ್ರಿತವಾಗಿರಲೇಬೇಕು ಇಲ್ಲದಿದ್ದರೆ ಜೀವನ ನಿರಸವಾಗಿಬಿಡುತ್ತದೆ, ಇದೆಲ್ಲ ಹೇಳಲು ಕೇಳಲು ತುಂಬಾ ಚೆನ್ನಾಗಿರುತ್ತೆ ಜೀವನದಲ್ಲಿ ಅಳವಡಿಸಿಕೊಳ್ಳಲು ನನಗಂತೂ ಅಸಾಧ್ಯವಾದ ಮಾತು. ಇದನ್ನ ಸಾಧ್ಯವಾಗಿಸಿಕೊಂಡವರು ಮಾತ್ರ ಸದಾ ಸಂತೋಷವಾಗಿರುವರು. ಯಾಕೆಂದರೆ ಮಿಶ್ರಿತ ಅಂದ್ರೆ ಸುಖದುಖಃ, ಆದರೆ ಬರೀ ದುಖಃ ಹೆಚ್ಚಾದಾಗ ಇದು ಅಸಾಧ್ಯವಾಗುತ್ತೆ ಅನಿಸುತ್ತೆ ಇದು ಸರಿನೋ ತಪ್ಪೋ ನನಗೆ ಗೊತ್ತಿಲ್ಲ ಇದು ನನ್ನ ಅನುಭವ.
ಯಾರ ಜೀವನದಲ್ಲಿ ಯಾವಾಗ ಎನ್ ನಡೆಯುತ್ತೆ ಹೇಗೆ ನಡೆಯುತ್ತೆ ಅಂತಾನೆ ಗೋತ್ತಾಗೊದಿಲ್ಲ. ಹೀಗೆ ನಡೆಯುತ್ತೆ ಅಂತ ಊಹಿಸೊದಕ್ಕೂ ಯಾರಿಂದ್ಲು ಸಾಧ್ಯನೇ ಇಲ್ಲ. ಯಾವುದೇ ಒಂದು ಘಟನೆ ನಡೆದಮೇಲೆನೆ ಗೋತ್ತಾಗೊದು ಹೀಗೆಲ್ಲ ಆಗುತ್ತೆ ಅಂತ. ಹೀಗೆಲ್ಲ ಆಗ್ಲುಬಹುದು ಅಂತ ನಮ್ಮ ಕಲ್ಪನೆಗೂ ಬಂದಿರಲ್ಲ. ಬರೀ ಕಲ್ಪನೆಯಲ್ಲೇ ಬದುಕುವವರಿಗೂ ಕೂಡ ಗೊತ್ತಿರಲ್ಲ ಬಿಡಿ ಹೀಗೆಲ್ಲ ಆಗಬಹುದಿತ್ತು ಅಂತ. ಘಟನೆಗಳು ನಡೆದಮೇಲೆ ಹೀಗೂ ಸಹ ಆಗಬಹುದು ಅಂತ ಅನಿಸುತ್ತೆ ಅಷ್ಟೆ. ಯಾಕೆ ಈ ಪೀಟಿಕೆ ಅಂದ್ರೆ ನನ್ನ ಜೀವನದಲ್ಲಿ ನಾನು ಅಂದುಕೊಂಡಿದ್ದು ಮಾತ್ರ ನಡೆಯುತ್ತೆ ಎಂದು ತಿಳಿದಿದ್ದೆ ಆದರೆ ಈಗ ಆಗುತ್ತಿರುವ ಬದಲಾವಣೆಗಳನ್ನ ನಾನ್ಯಾವತ್ತು ಕಲ್ಪಿಸಿಕೊಂಡಿರಲಿಲ್ಲ. ಈಗ ಆಗುತ್ತಿರುವ ಬದಲಾವಣೆಗಳನ್ನ ನನ್ನ ಅದೃಷ್ಟ ಅಂತ ನಿರ್ಧರಿಸಲು ಸಾಧ್ಯವಿಲ್ಲ ನಾಳೆ ಎನಾಗಬಹುದು ಅಂತ ಯಾರಿಗೆ ಗೊತ್ತು ಆದರೆ ಪಾಸಿಟಿವಾಗಿ ಇರಲಿ ಅಂತ ಗಣೇಶನಲ್ಲಿ ಕೇಳ್ಕೊಬಹುದು ಅಷ್ಟೆ. ನಿಜ ಹೆಳಬೇಕು ಅಂದ್ರೆ ನಾನು ವಾಸ್ತವಕ್ಕಿಂತ ಕನಸಿನ ಲೋಖದಲ್ಲಿ ಬದುಕ್ಕಿದ್ದೆ ಹೇಚ್ಚು. ಈ ಕನಸಿನಲೋಖ ಎಷ್ಟು ಸುಂದರವೆಂದರೆ ಅಲ್ಲಿ ಎಲ್ಲವೂ ಉಚಿತ. ಅಲ್ಲಿನ ಎಲ್ಲವು ನಮಗೆ ಪೂರಕವಾಗಿಯೇ ಇರುತ್ತವೆ. ಈಗಲೂ ಸಹ ನನಗೆ ಅನಿಸುತ್ತೆ ನನ್ನ ತಾತಾನಷ್ಟು ನನ್ನ ಪ್ರೀತಿಸುವವರು ಯಾರು ಸಿಕ್ಕಿಲ್ಲ, ಸಿಕ್ಕೊದು ಇಲ್ಲ ಅನಿಸುತ್ತೆ. ನನಗೆ ೨೫ ವರ್ಷ ಆಗಿದೆ. ಈಷ್ಟು ವರ್ಷದಲ್ಲಿ ನನಗಾಗಿರುವ ಅನುಭವ ಯಾರೊಂದಿಗಾದ್ರು ಹಂಚಿಕೊಂಡ್ರೆ ನನ್ನನ್ನ ಅಜ್ಜಿ ಅಂತ ಬೇಕಾದ್ರು ತಿಳಿದುಕೊಳ್ಳುತ್ತಾರೆ. ಈ ಜೀವನ ನನಗೆ ತುಂಬಾ ಹೇಳಿಕೊಟ್ಟಿದ್ದೆ, ಅನುಭವಿನ್ನಾಗಿಸಿದೆ. ಆದರೂ ನಾನು ಯಾವಗಲೂ ಸಂತೋಷವಾಗಿರಬೇಕು ಅಂದ್ರೆ ಅದು ಮಾತ್ರ ನನ್ನಿಂದ ಸಾಧ್ಯನೆ ಇಲ್ಲ.
ಜೀವ ಇರುವ ಯಾವುದೆ ಮನುಷ್ಯನಿಗೆ ಸುಖ, ದುಖಃಗಳೆರಡು ಮಿಶ್ರಿತವಾಗಿರಲೇಬೇಕು ಇಲ್ಲದಿದ್ದರೆ ಜೀವನ ನಿರಸವಾಗಿಬಿಡುತ್ತದೆ, ಇದೆಲ್ಲ ಹೇಳಲು ಕೇಳಲು ತುಂಬಾ ಚೆನ್ನಾಗಿರುತ್ತೆ ಜೀವನದಲ್ಲಿ ಅಳವಡಿಸಿಕೊಳ್ಳಲು ನನಗಂತೂ ಅಸಾಧ್ಯವಾದ ಮಾತು. ಇದನ್ನ ಸಾಧ್ಯವಾಗಿಸಿಕೊಂಡವರು ಮಾತ್ರ ಸದಾ ಸಂತೋಷವಾಗಿರುವರು. ಯಾಕೆಂದರೆ ಮಿಶ್ರಿತ ಅಂದ್ರೆ ಸುಖದುಖಃ, ಆದರೆ ಬರೀ ದುಖಃ ಹೆಚ್ಚಾದಾಗ ಇದು ಅಸಾಧ್ಯವಾಗುತ್ತೆ ಅನಿಸುತ್ತೆ ಇದು ಸರಿನೋ ತಪ್ಪೋ ನನಗೆ ಗೊತ್ತಿಲ್ಲ ಇದು ನನ್ನ ಅನುಭವ.
yes!..nijaane....
ReplyDeleteHey, tumbaa chennagi baritira, first time nimma blog bande
ReplyDeletewonderful,
keep going,
barita iri, odta irtini
onnu svalpa develop madi 1-2 para baribahudithu annisthu odidaga :)
ReplyDeleteನಿಮ್ಮ ಅನುಭವ ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ಉತ್ತಮ ನಿರೂಪಣೆ. ಅಭಿನ೦ದನೆಗಳು.
ReplyDeleteಅನ೦ತ್
ಲೇಖನ ಚೆನ್ನಾಗಿದೆ. ಮುಂದುವರೆಸಿ.
ReplyDeleteಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli